ಮನೆ ಕಟ್ಟಲು 5 ಲಕ್ಷ, ಹಳೆಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈಗಲೇ ಅರ್ಜಿ ಸಲ್ಲಿಸಿ.!
ಪ್ರಸಕ್ತ ಸಾಲಿನ ಮುಂಗಾರು ಮಳೆಯಿಂದ ಹಾನಿ ಆದ ಭಾಗದ ಸಂದರ್ಭದಲ್ಲಿ ಸರ್ಕಾರ ಮರು ನಿರ್ಮಾಣಕ್ಕೆ ಅಥವಾ ದುರಸ್ಥಿಗೆ ಸಹಾಯಧನ ನೀಡಲಾಗುತ್ತದೆ. ಇದರ ಉಪೋಯೋಗವನ್ನು ಪಡೆದುಕೊಳ್ಳಬೇಕು.
1 ಜೂನ್ 2023 ರಿಂದ 30 ಸೆಪ್ಟೆಂಬರ್ 2023 ರ ಅತಿವೃಷ್ಟಿ ಅಥವಾ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ದುರಸ್ತಿ ಅಥವಾ ಪುನರ್ ನಿರ್ಮಾಣ ಈ ಆಧಾರದ ಮೇಲೆ ಗುರುತಿಸಿ ಪ್ರತಿ ವರ್ಗದ ಅನುಸಾರವಾಗಿ ಹಣ ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. A, B,B,C ಹೀಗೆ ನಾಲ್ಕು ಭಾಗಳನ್ನಾಗಿ ಹಾನಿಗೊಳಾಗಿರುವ ಪ್ರಮಾಣವನ್ನು ಗುರುತಿಸಲಾಗಿದೆ.
- 75% ಹಾನಿಯನ್ನು ಸಂಪೂರ್ಣ ಹಾನಿ ವರ್ಗ A ಎಂದು ಗುರುತಿಸಲಾಗಿದೆ. ಇವರಿಗೆ S.D.R.F / N.D.R.F ಮಾರ್ಗಸೂಚಿ ಪ್ರಕಾರ ರೂ. 1,20,000/- ಸಿಗುತ್ತಿತ್ತು. ರಾಜ್ಯ ಸರ್ಕಾರದಿಂದ ರೂ. 3,80,000/- ಒಟ್ಟು 5 ಲಕ್ಷ ಹಣ ಸಿಗಲಿದೆ.
- 25% ರಿಂದ 75% ಹಾನಿಯನ್ನು ತೀವ್ರ ಹಾನಿ B ವರ್ಗ ಎಂದು ಗುರುತಿಸಲಾಗಿದೆ.ಇವುಗಳ ದುರಸ್ತಿಗೆ S.D.R.F / N.D.R.F ಮಾರ್ಗಸೂಚಿ ಪ್ರಕಾರ ರೂ. 1,20,000/- ಮತ್ತು ರಾಜ್ಯ ಸರ್ಕಾರದಿಂದ ರೂ. 1,80,000/- ಒಟ್ಟೂ 3 ಲಕ್ಷ ಹಣ ಸಿಗಲಿದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ