ಧರ್ಮಸ್ಥಳ ಸೌಜನ್ಯ ಪ್ರಕರಣ, ಮರು ತನಿಖೆ ಮಾಡಲ್ಲ, ನಾವೇನು ಮಾಡಕಾಗಲ್ಲ, ಎಂದ ಗ್ರಹ ಸಚಿವ ಡಾ. ಜಿ ಪರಮೇಶ್ವರ್..!?
ಧರ್ಮಸ್ಥಳ ಸೌಜನ್ಯ ಪ್ರಕರಣ, ಮರು ತನಿಖೆ ಮಾಡಲ್ಲ, ನಾವೇನು ಮಾಡಕಾಗಲ್ಲ, ಎಂದ ಗ್ರಹ ಸಚಿವ ಡಾ. ಜಿ ಪರಮೇಶ್ವರ್..!? Dharmastala Sojanya case re-investigation.
ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆಯ ಸಂಬಂಧಪಟ್ಟಂತೆ ಸಾಕಷ್ಟು ಕರ್ನಾಟಕದಾದ್ಯಂತ ಚರ್ಚೆ ನಡಯುತ್ತಿರುವಾಗ, ಇದರ ಸಂಬಂಧಪಟ್ಟಂತೆ ಮಾತನಾಡಿರುವ ಗ್ರಹ ಸಚಿವರಾದ ಡಾ. ಜಿ ಪರಮೇಶ್ವರ್, ಸೌಜನ್ಯ ಪ್ರಕರಣ ಮರುತನಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು, ಇದು ಮುಗಿದ ಅಧ್ಯಾಯ ಎಂದು ತಿಳಿಸಿದರು.
ವಿಶ್ಲೇಷಣೆಯ ವಿಡಿಯೋ ವರದಿಗಾಗಿ ಕೆಳಗೆ ಕಾಣಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ.
Video credit to ThirdEye Kannada YouTube channel.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ